
ಅತ್ಯಾಚಾರ ಮತ್ತು ಹಲ್ಲೆಯ ಕುರಿತು ಮನವಿ ಸಲ್ಲಿಸಿದ ಜೈ ಭೀಮ್ ಸಂಘಟನೆ-Dwd
Sunday, September 19, 2021
Comment
ದಿನಾಂಕ 1 7/09/2021 ರಂದು ನಮ್ಮ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ವತಿಯಿಂದ 6 ವರ್ಷದ ಚೈತ್ರಾ ಹಾಗೂ ದಿಲ್ಲಿಯ ಪೋಲೀಸ್ ಹುದ್ದೆಯಲ್ಲಿ ಇದ್ದ ಸಾದಿಯಾ ಇವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುದನ್ನು ಖಂಡಿಸಿ ಹುಬ್ಬಳ್ಳಿ ತಹಶೀಲದಾರ ಕಚೇರಿ ಮಿನಿ ವಿಧಾನಸೌಧದ ಆವರಣದಲ್ಲಿ ಮತ್ತು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಚಂದ್ರಕಂತ್ ಸಿದ್ಧಾಪುರ ಜಿಲ್ಲಾ ಗೌರವಾಧ್ಯಕ್ಷರು,ಕಲ್ಲಪ್ಪ ಚವಾಣ ಜಿಲ್ಲಾ ಅಧ್ಯಕ್ಷರು
ಮೌಲಾಸಾಹೇಬ ನದಾಫ ರಾಜ್ಯ ಉಪಾಧ್ಯಕ್ಷರು
ಇಸ್ಮಾಯಿಲ್ ಸುಂಕದ
ರಾಜ್ಯ ಉಪಾಧ್ಯಕ್ಷರು ಯುವ ಘಟಕ
ಹನುಮಂತ ಬಾಗಲಕೋಟೆ ,ಜಿಲ್ಲಾ ಉಪಾಧ್ಯಕ್ಷರು,ಸೈಯದ್ ಕೊಪ್ಪದ ,ರಿಯಾಜ ಜಮಖಾನೆ , ಜಾವೇದ್ ಗುಳೇದಗುಡ್ಡ ಆಸಿಫ್ ನೇಗಿ ಹಾಗೂ ಇತರರು ಉಪಸ್ಥಿತರಿದ್ದರು.
0 Response to "ಅತ್ಯಾಚಾರ ಮತ್ತು ಹಲ್ಲೆಯ ಕುರಿತು ಮನವಿ ಸಲ್ಲಿಸಿದ ಜೈ ಭೀಮ್ ಸಂಘಟನೆ-Dwd"
Post a Comment